Tuesday 6 August 2013

ದೊಣ್ಣೆನಾಯಕ

ಯಾರಿಗೆ ಯಾರಿಲ್ಲಿ ದೊಣ್ಣೆನಾಯಕ,
ಹುಟ್ಟಿದಮೇಲೆ ಮಾಡಲೇಬೇಕು ಅವರವರ ಕಾಯಕ.

ಜೀವನವೆಂಬ ದೋಣಿಯಲ್ಲಿ ಪ್ರತಿಯೊಬ್ಬನು ಪ್ರಯಾಣಿಕ,
ಮೇಲಿದ್ದಾನೆ ಕೇಳಿ ನಮ್ಮೆಲ್ಲರ ನಾವಿಕ.

ಹುಟ್ಟಿ ಸಾಯುವವರೆಗೂ ಜೀವನವೊಂದು ರೋಚಕ,
ಕೊನೆಯವರೆಗೂ ಓದಿ ಮುಗಿಸಲು ಸಾಧ್ಯವಿಲ್ಲ ಜೀವನದ ಪುಸ್ತಕ.

-
ಹರ್ಷ ಹೆಮ್ಮಾಡಿ.

No comments:

Post a Comment