ಯಾರಿಗೆ ಯಾರಿಲ್ಲಿ ದೊಣ್ಣೆನಾಯಕ,
ಹುಟ್ಟಿದಮೇಲೆ ಮಾಡಲೇಬೇಕು ಅವರವರ ಕಾಯಕ.
ಜೀವನವೆಂಬ ದೋಣಿಯಲ್ಲಿ ಪ್ರತಿಯೊಬ್ಬನು ಪ್ರಯಾಣಿಕ,
ಮೇಲಿದ್ದಾನೆ ಕೇಳಿ ನಮ್ಮೆಲ್ಲರ ನಾವಿಕ.
ಹುಟ್ಟಿ ಸಾಯುವವರೆಗೂ ಜೀವನವೊಂದು ರೋಚಕ,
ಕೊನೆಯವರೆಗೂ ಓದಿ ಮುಗಿಸಲು ಸಾಧ್ಯವಿಲ್ಲ ಜೀವನದ ಪುಸ್ತಕ.
- ಹರ್ಷ ಹೆಮ್ಮಾಡಿ.
ಹುಟ್ಟಿದಮೇಲೆ ಮಾಡಲೇಬೇಕು ಅವರವರ ಕಾಯಕ.
ಜೀವನವೆಂಬ ದೋಣಿಯಲ್ಲಿ ಪ್ರತಿಯೊಬ್ಬನು ಪ್ರಯಾಣಿಕ,
ಮೇಲಿದ್ದಾನೆ ಕೇಳಿ ನಮ್ಮೆಲ್ಲರ ನಾವಿಕ.
ಹುಟ್ಟಿ ಸಾಯುವವರೆಗೂ ಜೀವನವೊಂದು ರೋಚಕ,
ಕೊನೆಯವರೆಗೂ ಓದಿ ಮುಗಿಸಲು ಸಾಧ್ಯವಿಲ್ಲ ಜೀವನದ ಪುಸ್ತಕ.
- ಹರ್ಷ ಹೆಮ್ಮಾಡಿ.
No comments:
Post a Comment