ಮನ
ಮನೆಗಳಲ್ಲಿ ಇಂದು ಭೀಮನ ಅಮಾವಾಸ್ಯೆ,
ಸತಿ ಮಾಡುವ ಪೂಜೆಯಿಂದ ಪತಿ ತಿರುವಬಹುದು ಇಂದೊಂದು ದಿನ ಮೀಸೆ.
ಸತಿ ಮಾಡುವ ಪೂಜೆಯಿಂದ ಪತಿ ತಿರುವಬಹುದು ಇಂದೊಂದು ದಿನ ಮೀಸೆ.
ಹೆಚ್ಚು
ಖುಷಿಪಡಬೇಡ ಓ ಗಂಡು ಕೂಸೇ,
ನಾಳೆ ಮತ್ತದೇ ನಿತ್ಯದ ಮಹಾಮಂಗಳಾರತಿ ನಿನಗದೇ ನಿರಾಸೆ.
ನಾಳೆ ಮತ್ತದೇ ನಿತ್ಯದ ಮಹಾಮಂಗಳಾರತಿ ನಿನಗದೇ ನಿರಾಸೆ.
- ಹರ್ಷ ಹೆಮ್ಮಾಡಿ.
No comments:
Post a Comment