Tuesday 6 August 2013

ಹರ್ಷ ಉವಾಚ-೬

"ಎಲ್ಲಾ ಕಿಟಕಿ ಬಾಗಿಲುಗಳು ಮುಚ್ಚಿದ್ದರೂ ವಾತಾಯನ ಕಿಟಕಿ ಸದಾ ತೆರೆದೇ ಇರುತ್ತದೆ,
ಒಂದು ವೇಳೆ ಅದಕ್ಕೂ ಜಾಲರಿ ಅಳವಡಿಸಿದ್ದರೆ ರಂಧ್ರ ಇರಲೇಬೇಕಲ್ಲವೇ."

ದೂರಾಲೋಚನೆ, ದುರಾಲೋಚನೆಯಂತೂ ಖಂಡಿತಾ ಅಲ್ಲ. 


- ಹರ್ಷ ಹೆಮ್ಮಾಡಿ. 

No comments:

Post a Comment