Monday 16 September 2013

ಸ್ಫೂರ್ತಿ

ಕಾಡ ನೋಡ ಹೋದೆ,
ಕವಿತೆಯೊಡನೆ ಬಂದೆ.

ನನ್ನ ಕವಿತೆ ನೋಡಿ,
ಅವಳು ಬಂದಳು ಓಡಿ.

ನನ್ನ ಕನಸು ಇವಳು,
ಚಿನ್ನ ಒಳ್ಳೆ ಮನಸಿನವಳು.

ಅವಳಿಗೆ ಹೇಳ್ಬಿಟ್ಟೆ ಸೀದಾ,
ನೀನೆ ನನ್ನ ರಾಧಾ.

- ಹರ್ಷ ಹೆಮ್ಮಾಡಿ.

(ಸ್ಫೂರ್ತಿ: ಕಾಡ ನೋಡ ಹೋದೆ ಗೀತೆ)

No comments:

Post a Comment