Sunday 23 March 2014

ವಿಧಿ

ಗುರಿಯಿಲ್ಲದೇ ಹಾಕಬಾರದು ಅಡಿಪಾಯ,
ಅಂತಹ ಯೋಜನೆಗೆ ತಪ್ಪಿದ್ದಲ್ಲ ಅಪಾಯ.

ತಲೆನೋವನ್ನು ತರಬಹುದು ಕಾತುರತೆ,
ಆದರೆ ತಲೆಯನ್ನೇ ತೆಗೆಯಬಹುದು ಆತುರತೆ.

ಎಲ್ಲರ ಬದುಕಿನಲ್ಲೂ ಏಳು ಬೀಳು ಸಹಜ,
ಕಾಲಿಯೇ ಅಲ್ಲವೇ ತುಂಬುವ ಮೊದಲು ಕಣಜ.

ಎಲ್ಲಾದಕ್ಕೂ ಕೂಡಿಬರಬೇಕು ಅವಧಿ,
ಆಗಿಯೇ ಆಗುತ್ತದೆ ಏನಿದೆಯೋ ಆ ವಿಧಿ.


- ಹರ್ಷ ಹೆಮ್ಮಾಡಿ.

No comments:

Post a Comment